ಜೀವ ಸೆಲೆಯಾಗಿ ನೆಲೆಯಿತ್ತ ಮನಸೀಗ,
ಕತ್ತಲಿನ ಬದುಕಲ್ಲಿ ಬಂಧಿಯಾಗಿಸಿ ದೂರ ಬಹು ದೂರ ಸಾಗಿದೆ.
ಜತೆ ನಡೆದು ಮತ್ತೆ ಸೇರುವ ಕನಸು ಸುಪ್ತವಾಗಿರಲು,
ಕೈ ಕಾಲು ದಣಿದು ಸೋತು ಇಳೆಯನು ಮುತ್ತಿಕ್ಕುತಿದೆ.
ಇಂದು ನಾಳೆಗಳ ನಡುವೆ ನಿನ್ನೆಯ ಸುಂದರ ಸೊಬಗು,
ಮಸನದಾಚೆಯ ಸಿಹಿಯಾದ ಅಳಿಸಲಾಗದ ಕಾಡುವ ನೆನಪುಗಳ ಕಲೆಯಾಗಿದೆ.
-ವರುಣ್ ಕಂಜರ್ಪಣೆ.
Subscribe to:
Post Comments (Atom)
2 comments:
ಕಾಡುವ ನೆನಪುಗಳಿಂದ ಹೊರ ಬಂದು ಸಿಹಿ ಕನಸುಗಳು ಜೊತೆಯಾಗಲಿ....
Good One Varun..
nice nice....avala nenaapu bahudodda kaleyaagide...
Post a Comment